160 x 600 AD PLACEMENT
160 x 600 AD PLACEMENT
930 x 180 AD PLACEMENT

ಯುವಕರಿಗೆ ಕಾಂಗ್ರೆಸ್‌ “ಯುವನಿಧಿ” ದೋಖಾ..!

750 x 100 AD PLACEMENT

 

ಕಾಂಗ್ರೆಸ್‌ ಸರ್ಕಾರದ ಅಸ್ಥಿರ ಗ್ಯಾರಂಟಿಗಳ ಯೋಜನೆಗಳ ಅಸಲಿ ಬಂಡವಾಳ ಒಂದೊಂದಾಗಿ ಬಯಲಾಗುತ್ತಿವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಬಿ.ವೈ. ವಿಜಯೇಂದ್ರ,  ‘ಯುವನಿಧಿ ಯೋಜನೆಗೆ, ಶೇ 46.65 ರಷ್ಟು ಯುವಜನರು ಅನರ್ಹರು’ ಎಂಬ ಅವೈಜ್ಞಾನಿಕ ಸಮೀಕ್ಷಾ ವರದಿ ಬಯಲಾಗಿದೆ. ಕಾಂಗ್ರೆಸ್ ನಂಬಿ ಮತ ನೀಡಿದ್ದ ರಾಜ್ಯದ ನಿರುದ್ಯೋಗಿ ಯುವಜನರಿಗೆ ಆಕಾಶದಲ್ಲಿ ನಕ್ಷತ್ರ ತೋರಿಸುವ ಆಟವಾಡುತ್ತಿದ್ದಾರೆ. ಯುವ ಸಮುದಾಯದ ನಡುವೆ ಸುಳ್ಳಿನ ಆಮಿಷವನ್ನೊಡ್ಡಿ ಮತ ಪಡೆದು ಈಗ ಅದೇ ಯುವ ಸಮುದಾಯದ ಕಣ್ಣಿಗೆ ಮಣ್ಣೆರಚಿರುವ ಕಾಂಗ್ರೆಸ್ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ಯುವ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

750 x 100 AD PLACEMENT

Leave a Reply

Your email address will not be published. Required fields are marked *

930 x 180 AD PLACEMENT
Lorem Ipsum Dolor Amet?

Lorem ipsum dolor sit amet, consectetur adipisicing elit, sed do eiusmod tempor

Promo Jangan Tampilkan Lagi Ya, Saya Mau !